Sangeeta Bharati Blogs

ಶ್ಯಾಮಾಶಾಸ್ತ್ರಿ ಕ್ರಿ. ಶ. ಸುಮಾರು 1781 ನೇ ಇಸವಿ. ತಮಿಳುನಾಡಿನ ಅನೇಕ ಭಾಗಗಳಲ್ಲಿ ಯುದ್ಧ ಮಾಡಲೆಂದು ಹೈದರಾಲಿಯು ತನ್ನ ಬೃಹತ್ ಸೈನ್ಯವನ್ನು ತರುತ್ತಿದ್ದಾನೆಂದೂ, ಹೀಗೆ ಬರುವ ದಾರಿಯಲ್ಲಿ ಸೋಲಿಸಿದ ಭಾಗಗಳನ್ನು …

ತ್ಯಾಗರಾಜ ತ್ಯಾಗರಾಜರು ಮಹಾಗಾಯಕರೂ ವಾಗ್ಗೇಯಕಾರರೂ ಮಾತ್ರವಲ್ಲ, ಬಹಳ ಸೊಗಸಾಗಿ ವೀಣೆಯನ್ನು ನುಡಿಸುವ ವೈಣಿಕರೂ ಆಗಿದ್ದರು! ದಿನ ದಿನವೂ ವೀಣೆಯನ್ನು ನುಡಿಸುತ್ತ ಹಾಡುತ್ತ ರಾಮನ ಪೂಜಾ ಸೇವೆಯನ್ನು ಮಾಡುತ್ತಿದ್ದರು. ದೇವರಕೋಣೆಯಲ್ಲಿ ಶ್ರೀರಾಮಚಂದ್ರನ …

ಮುದ್ದುಸ್ವಾಮಿ ದೀಕ್ಷಿತರು ತ್ರಿಮೂರ್ತಿಗಳಲ್ಲಿ ಮೂರನೆಯವರು ಮುದ್ದುಸ್ವಾಮಿ ದೀಕ್ಷಿತರು. ಅವರ ತಂದೆ ರಾಮಸ್ವಾಮಿ ದೀಕ್ಷಿತರೂ ಅವರ ಪತ್ನಿಯೂ ತಿರುವಾರೂರಿನ ಶ್ರೀ ವೈದ್ಯನಾಥಸ್ವಾಮಿಗೆ ಎಷ್ಟೋ ವರ್ಷಗಳ ಕಾಲ ಪೂಜೆ ಪುನಸ್ಕಾರ ವ್ರತಾದಿಗಳನ್ನು ಮಾಡಿದ …

ತಾಳದ ಕಲ್ಪನೆ (✍— ಮಹಾಮಹೋಪಾಧ್ಯಾಯ ಡಾ. ರಾ. ಸತ್ಯನಾರಾಯಣ) ಇಡೀ ಜಗತ್ತಿನಲ್ಲಿ ರಾಗ-ತಾಳಗಳ ಕಲ್ಪನೆಯು ಇರುವುದು ಭಾರತೀಯ ಸಂಗೀತದಲ್ಲಿ ಮಾತ್ರ. ಅದು ಸಂಗೀತನೃತ್ಯಗಳಿಗೆ ಆಧಾರ. ತಲ್‌ ಧಾತುವಿಗೆ ಘಞ ಪ್ರತ್ಯಯವು …